< ಅಪೊಸ್ತಲರ ಕೃತ್ಯಗಳ 27 >

1 ನಾವು ಸಮುದ್ರಮಾರ್ಗವಾಗಿ ಇತಾಲ್ಯದೇಶಕ್ಕೆ ಹೋಗಬೇಕೆಂದು ತೀರ್ಮಾನವಾದ ಮೇಲೆ, ಪೌಲನನ್ನೂ, ಬೇರೆ ಕೆಲವು ಸೆರೆಯವರನ್ನೂ ಔಗುಸ್ತ ಸೇನೆಗೆ ಸೇರಿದ ಯೂಲ್ಯನೆಂಬ ಒಬ್ಬ ಶತಾಧಿಪತಿಗೆ ಒಪ್ಪಿಸಿದರು.
જલપથેનાસ્માકમ્ ઇતોલિયાદેશં પ્રતિ યાત્રાયાં નિશ્ચિતાયાં સત્યાં તે યૂલિયનામ્નો મહારાજસ્ય સંઘાતાન્તર્ગતસ્ય સેનાપતેઃ સમીપે પૌલં તદન્યાન્ કતિનયજનાંશ્ચ સમાર્પયન્|
2 ಆಗ ಅದ್ರಮಿತ್ತಿಯದಿಂದ ಬಂದು ಆಸ್ಯಸೀಮೆಯ ಕರಾವಳಿಯ ಸ್ಥಳಗಳಿಗೆ ಹೋಗುವುದಕ್ಕಿದ್ದ ಒಂದು ಹಡಗನ್ನು ಹತ್ತಿ ಸಮುದ್ರಪ್ರಯಾಣವನ್ನು ಪ್ರಾರಂಭಿಸಿದೆವು. ಮಕೆದೋನ್ಯಕ್ಕೆ ಸೇರಿದ ಥೆಸಲೋನಿಕದ ಅರಿಸ್ತಾರ್ಕನು ನಮ್ಮ ಜೊತೆಯಲ್ಲಿದ್ದನು.
વયમ્ આદ્રામુત્તીયં પોતમેકમ્ આરુહ્ય આશિયાદેશસ્ય તટસમીપેન યાતું મતિં કૃત્વા લઙ્ગરમ્ ઉત્થાપ્ય પોતમ્ અમોચયામ; માકિદનિયાદેશસ્થથિષલનીકીનિવાસ્યારિસ્તાર્ખનામા કશ્ચિદ્ જનોઽસ્માભિઃ સાર્દ્ધમ્ આસીત્|
3 ಮರುದಿನ ಸೀದೋನಿಗೆ ತಲುಪಿದೆವು. ಯೂಲ್ಯನು ಪೌಲನಿಗೆ ದಯೆಯನ್ನು ತೋರಿಸುವವನಾಗಿ, ಅವನನ್ನು ಸ್ನೇಹಿತರ ಬಳಿಗೆ ಹೋಗಿ ಸತ್ಕಾರ ಹೊಂದುವುದಕ್ಕೆ ಅನುಮತಿಕೊಟ್ಟನು.
પરસ્મિન્ દિવસે ઽસ્માભિઃ સીદોન્નગરે પોતે લાગિતે તત્ર યૂલિયઃ સેનાપતિઃ પૌલં પ્રતિ સૌજન્યં પ્રદર્થ્ય સાન્ત્વનાર્થં બન્ધુબાન્ધવાન્ ઉપયાતુમ્ અનુજજ્ઞૌ|
4 ಅಲ್ಲಿಂದ ಹೊರಟು ವಿರುದ್ಧ ದಿಕ್ಕಿನಲ್ಲಿ ಗಾಳಿ ಬೀಸುತ್ತಿದ್ದುದರಿಂದ ಕುಪ್ರದ್ವೀಪದ ಮರೆಯಲ್ಲಿ ಸಾಗಿ,
તસ્માત્ પોતે મોચિતે સતિ સમ્મુખવાયોઃ સમ્ભવાદ્ વયં કુપ્રોપદ્વીપસ્ય તીરસમીપેન ગતવન્તઃ|
5 ಕಿಲಿಕ್ಯಕ್ಕೂ, ಪಂಫುಲ್ಯಕ್ಕೂ ಎದುರಾಗಿರುವ ಸಮುದ್ರವನ್ನು ದಾಟಿ ಲುಕೀಯ ಸೀಮೆಯಲ್ಲಿರುವ ಮುರಕ್ಕೆ ಬಂದೆವು.
કિલિકિયાયાઃ પામ્ફૂલિયાયાશ્ચ સમુદ્રસ્ય પારં ગત્વા લૂકિયાદેશાન્તર્ગતં મુરાનગરમ્ ઉપાતિષ્ઠામ|
6 ಅಲ್ಲಿ ಅಲೆಕ್ಸಾಂದ್ರಿಯದಿಂದ ಬಂದು ಇತಾಲ್ಯದೇಶಕ್ಕೆ ಹೋಗುತ್ತಿದ್ದ ಒಂದು ಹಡಗನ್ನು ಶತಾಧಿಪತಿಯು ಕಂಡು ನಮ್ಮನ್ನು ಅದರೊಳಗೆ ಹತ್ತಿಸಿದನು.
તત્સ્થાનાદ્ ઇતાલિયાદેશં ગચ્છતિ યઃ સિકન્દરિયાનગરસ્ય પોતસ્તં તત્ર પ્રાપ્ય શતસેનાપતિસ્તં પોતમ્ અસ્માન્ આરોહયત્|
7 ಅನೇಕ ದಿನಗಳ ಕಾಲ ನಿಧಾನವಾಗಿ ಸಾಗುತ್ತಾ ಎಷ್ಟೋ ಪ್ರಯಾಸದಿಂದ ಕ್ನೀದಕ್ಕೆ ಸಮೀಪವಾಗಿ ಬಂದಾಗ ಗಾಳಿಯು ನಮ್ಮನ್ನು ಅಲ್ಲಿಗೆ ಮುಟ್ಟಗೊಡಿಸದೆ ಇದ್ದುದರಿಂದ ಕ್ರೇತ ದ್ವೀಪದ ಮರೆಯಲ್ಲಿ ಸಾಗಿ ಸಲ್ಮೋನೆಗೆ ಸಮೀಪವಾಗಿ ಬಂದು,
તતઃ પરં બહૂનિ દિનાનિ શનૈઃ શનૈઃ ર્ગત્વા ક્નીદપાર્શ્વોપસ્થ્તિઃ પૂર્વ્વં પ્રતિકૂલેન પવનેન વયં સલ્મોન્યાઃ સમ્મુખમ્ ઉપસ્થાય ક્રીત્યુપદ્વીપસ્ય તીરસમીપેન ગતવન્તઃ|
8 ಪ್ರಯಾಸದಿಂದ ಆ ದ್ವೀಪದ ಕರಾವಳಿಯ ಮೂಲಕವಾಗಿ ಚಂದರೇವುಗಳೆಂಬ ಸ್ಥಳಕ್ಕೆ ಸೇರಿದೆವು. ಅದರ ಹತ್ತಿರದಲ್ಲಿ ಲಸಾಯವೆಂಬ ಪಟ್ಟಣವು ಇತ್ತು.
કષ્ટેન તમુત્તીર્ય્ય લાસેયાનગરસ્યાધઃ સુન્દરનામકં ખાતમ્ ઉપાતિષ્ઠામ|
9 ಹೀಗೆ ಬಹುಕಾಲ ಕಳೆದುಹೋಯಿತು; ಉಪವಾಸದ ದಿನವು ಮುಗಿದುಹೋಗಿತ್ತು. ಈ ಸಂದರ್ಭದಲ್ಲಿ ಸಮುದ್ರಪ್ರಯಾಣ ಮಾಡುವುದು ಅಪಾಯಕರವಾಗಿದ್ದುದರಿಂದ ಪೌಲನು;
ઇત્થં બહુતિથઃ કાલો યાપિત ઉપવાસદિનઞ્ચાતીતં, તત્કારણાત્ નૌવર્ત્મનિ ભયઙ્કરે સતિ પૌલો વિનયેન કથિતવાન્,
10 ೧೦ “ಜನರೇ, ಈ ಪ್ರಯಾಣದಿಂದ ಸರಕಿಗೂ, ಹಡಗಿಗೆ ಮಾತ್ರವಲ್ಲದೆ, ನಮ್ಮ ಪ್ರಾಣಗಳಿಗೂ ಕಷ್ಟವೂ, ಬಹು ನಷ್ಟವೂ ಸಂಭವಿಸುವುದೆಂದು ನನಗೆ ತೋರುತ್ತಿದೆ” ಎಂದು ಅವರನ್ನು ಎಚ್ಚರಿಸಿದನು.
હે મહેચ્છા અહં નિશ્ચયં જાનામિ યાત્રાયામસ્યામ્ અસ્માકં ક્લેશા બહૂનામપચયાશ્ચ ભવિષ્યન્તિ, તે કેવલં પોતસામગ્ર્યોરિતિ નહિ, કિન્ત્વસ્માકં પ્રાણાનામપિ|
11 ೧೧ ಆದರೆ ಪೌಲನು ಹೇಳಿದ ಮಾತುಗಳಿಗಿಂತ, ನಾವಿಕನೂ ಹಡಗಿನ ಯಜಮಾನನೂ ಹೇಳಿದ ಮಾತಿಗೆ ಶತಾಧಿಪತಿಯು ಹೆಚ್ಚಾಗಿ ಲಕ್ಷ್ಯಕೊಟ್ಟನು.
તદા શતસેનાપતિઃ પૌલોક્તવાક્યતોપિ કર્ણધારસ્ય પોતવણિજશ્ચ વાક્યં બહુમંસ્ત|
12 ೧೨ ಆ ಬಂದರು ಪ್ರದೇಶ; ಚಳಿಗಾಲವನ್ನು ಕಳೆಯುವುದಕ್ಕೆ ಅನುಕೂಲವಲ್ಲವಾದುದರಿಂದ, ಅಲ್ಲಿಂದ ಹೊರಟು ಸಾಧ್ಯವಾದರೆ ಹೇಗೂ ಫೊಯಿನಿಕ್ಸ ಊರನ್ನು ಸೇರಿ, ಅಲ್ಲೇ ಆ ಚಳಿಗಾಲವನ್ನು ಕಳೆಯಬೇಕೆಂದು ಹೆಚ್ಚು ಜನರು ತಮ್ಮ ಅಭಿಪ್ರಾಯಗಳನ್ನು ಹೇಳಿದರು. ಫೊಯಿನಿಕ್ಸವು ಕ್ರೇತ ದ್ವೀಪದ ಒಂದು ಬಂದರು ಪ್ರದೇಶ, ಈಶಾನ್ಯ ದಿಕ್ಕಿಗೂ, ಆಗ್ನೇಯ ದಿಕ್ಕಿಗೂ ಅಭಿಮುಖವಾಗಿದೆ.
તત્ ખાતં શીતકાલે વાસાર્હસ્થાનં ન તસ્માદ્ અવાચીપ્રતીચોર્દિશોઃ ક્રીત્યાઃ ફૈનીકિયખાતં યાતું યદિ શક્નુવન્તસ્તર્હિ તત્ર શીતકાલં યાપયિતું પ્રાયેણ સર્વ્વે મન્ત્રયામાસુઃ|
13 ೧೩ ತೆಂಕಣ ಗಾಳಿ ಮೆಲ್ಲಗೆ ಬೀಸಲಾಗಿ ತಮ್ಮ ಉದ್ದೇಶವು ಸಾರ್ಥಕವಾಯಿತೆಂದು ಭಾವಿಸಿ ಲಂಗರುಗಳನ್ನು ತೆಗೆದು ಕ್ರೇತ ದ್ವೀಪವನ್ನು ಅನುಸರಿಸಿ ತೀರದ ಮಗ್ಗುಲಲ್ಲೇ ಹೋಗುತ್ತಿದ್ದರು.
તતઃ પરં દક્ષિણવાયુ ર્મન્દં વહતીતિ વિલોક્ય નિજાભિપ્રાયસ્ય સિદ્ધેઃ સુયોગો ભવતીતિ બુદ્ધ્વા પોતં મોચયિત્વા ક્રીત્યુપદ્વીપસ્ય તીરસમીપેન ચલિતવન્તઃ|
14 ೧೪ ಸ್ವಲ್ಪ ಹೊತ್ತಿನಮೇಲೆ ಆ ದ್ವೀಪದ ಮೇಲೆ ಈಶಾನ್ಯ ಮಾರುತ ಎಂಬ ಉರಕಲೋನ್ ಗಾಳಿಯು ಅಪ್ಪಳಿಸಿತು.
કિન્ત્વલ્પક્ષણાત્ પરમેવ ઉરક્લુદોન્નામા પ્રતિકૂલઃ પ્રચણ્ડો વાયુ ર્વહન્ પોતેઽલગીત્
15 ೧೫ ಆ ಹೊಡೆತಕ್ಕೆ ಹಡಗು ಸಿಕ್ಕಿಕೊಂಡು ಗಾಳಿಗೆದುರಾಗಿ ನಿಲ್ಲುವುದಕ್ಕೆ ಆಗದೆಹೋದುದರಿಂದ ಗಾಳಿ ಬಂದ ಕಡೆಗೆ ಹಡಗನ್ನು ನೂಕಿಸಿಕೊಂಡು ಹೋದೆವು.
તસ્યાભિમુખં ગન્તુમ્ પોતસ્યાશક્તત્વાદ્ વયં વાયુના સ્વયં નીતાઃ|
16 ೧೬ ಕ್ಲೌಡ ಎಂಬ ಒಂದು ಪುಟ್ಟ ದ್ವೀಪದ ಸಮೀಪಕ್ಕೆ ಹಾದುಹೋಗುವಾಗ ಹಡಗಿನಲ್ಲಿ ಇದ್ದ ಚಿಕ್ಕ ದೋಣಿಯನ್ನು ಸುಭದ್ರಪಡಿಸಿಕೊಳ್ಳುವುದು ಸಾಧ್ಯವಾಯಿತು.
અનન્તરં ક્લૌદીનામ્ન ઉપદ્વીપસ્ય કૂલસમીપેન પોતં ગમયિત્વા બહુના કષ્ટેન ક્ષુદ્રનાવમ્ અરક્ષામ|
17 ೧೭ ಅದನ್ನು ಮೇಲಕ್ಕೆ ಎತ್ತಿದ ನಂತರ ಹಗ್ಗಗಳನ್ನು ತೆಗೆದುಕೊಂಡು ಹಡಗಿನ ಕೆಳಭಾಗವನ್ನು ಬಿಗಿದರು. ಆ ಮೇಲೆ ಸುರ್ತಿಸ್ ಎಂಬ ಮರಳುದಿಬ್ಬಕ್ಕೆ ಎಲ್ಲಿ ಸಿಕ್ಕಿಕೊಳ್ಳುವುದೋ ಎಂಬ ಭಯ ಆವರಿಸಿತು. ಆದುದರಿಂದ ಅವರು ಹಾಯಿಯನ್ನು ಇಳಿಸಿ, ಗಾಳಿ ಬೀಸುತ್ತಿದ್ದ ಕಡೆಯೇ ಹಡಗು ತೇಲಲೆಂದು ಬಿಟ್ಟರು.
તે તામારુહ્ય રજ્જ્ચા પોતસ્યાધોભાગમ્ અબધ્નન્ તદનન્તરં ચેત્ પોતો સૈકતે લગતીતિ ભયાદ્ વાતવસનાન્યમોચયન્ તતઃ પોતો વાયુના ચાલિતઃ|
18 ೧೮ ಬಿರುಗಾಳಿಯ ಮಳೆಯೂ ನಮ್ಮನ್ನು ಅತ್ಯಂತವಾಗಿ ಹೊಯಿದಾಡಿಸಿದ್ದರಿಂದ ಅವರು ಮರುದಿನ ಹಡಗಿನಲ್ಲಿದ್ದ ಸರಕು ಸಾಮಗ್ರಿಗಳನ್ನು ಸಮುದ್ರಕ್ಕೆ ಎಸೆಯಲು ಆರಂಭಿಸಿದರು.
કિન્તુ ક્રમશો વાયોઃ પ્રબલત્વાત્ પોતો દોલાયમાનોઽભવત્ પરસ્મિન્ દિવસે પોતસ્થાનિ કતિપયાનિ દ્રવ્યાણિ તોયે નિક્ષિપ્તાનિ|
19 ೧೯ ಮೂರನೆಯ ದಿನದಲ್ಲಿ ಹಡಗಿನ ಕೆಲವು ಸಲಕರಣೆಗಳನ್ನು ಸ್ವತಃ ಎತ್ತಿ ಹೊರಗೆಸೆದರು.
તૃતીયદિવસે વયં સ્વહસ્તૈઃ પોતસજ્જનદ્રવ્યાણિ નિક્ષિપ્તવન્તઃ|
20 ೨೦ ಅನೇಕ ದಿನಗಳ ತನಕ ಸೂರ್ಯನಾಗಲಿ, ನಕ್ಷತ್ರಗಳಾಗಲಿ ನಮಗೆ ಕಾಣಿಸದೆ, ದೊಡ್ಡ ಬಿರುಗಾಳಿ ಮಳೆ ನಮ್ಮ ಮೇಲೆ ಹೊಡೆದುದರಿಂದ ತಪ್ಪಿಸಿಕೊಂಡೇವೆಂಬ ಎಲ್ಲಾ ನಿರೀಕ್ಷೆಯು ವಿಫಲವಾಯಿತು.
તતો બહુદિનાનિ યાવત્ સૂર્ય્યનક્ષત્રાદીનિ સમાચ્છન્નાનિ તતો ઽતીવ વાત્યાગમાદ્ અસ્માકં પ્રાણરક્ષાયાઃ કાપિ પ્રત્યાશા નાતિષ્ઠત્|
21 ೨೧ ಅವರು ಬಹುಕಾಲ ಊಟವಿಲ್ಲದೆ ಇದ್ದ ಮೇಲೆ, ಪೌಲನು ಅವರ ಮಧ್ಯದಲ್ಲಿ ನಿಂತುಕೊಂಡು; “ಎಲೈ ಜನರೇ, ನೀವು ಕ್ರೇತದಿಂದ ಹೊರಟು ಈ ಕಷ್ಟನಷ್ಟಗಳಿಗೆ ಗುರಿಯಾಗದಂತೆ ನನ್ನ ಮಾತನ್ನು ಕೇಳಬೇಕಾಗಿತ್ತು.
બહુદિનેષુ લોકૈરનાહારેણ યાપિતેષુ સર્વ્વેષાં સાક્ષત્ પૌલસ્તિષ્ઠન્ અકથયત્, હે મહેચ્છાઃ ક્રીત્યુપદ્વીપાત્ પોતં ન મોચયિતુમ્ અહં પૂર્વ્વં યદ્ અવદં તદ્ગ્રહણં યુષ્માકમ્ ઉચિતમ્ આસીત્ તથા કૃતે યુષ્માકમ્ એષા વિપદ્ એષોઽપચયશ્ચ નાઘટિષ્યેતામ્|
22 ೨೨ ಈಗಲಾದರೂ ನೀವು ಧೈರ್ಯದಿಂದಿರಬೇಕೆಂದು ನಿಮಗೆ ಬುದ್ಧಿಹೇಳುತ್ತೇನೆ; ಹಡಗು ನಷ್ಟವಾಗುವುದೇ ಹೊರತು, ನಿಮ್ಮಲ್ಲಿ ಒಬ್ಬರಿಗೂ ಪ್ರಾಣನಷ್ಟವಾಗುವುದಿಲ್ಲ.
કિન્તુ સામ્પ્રતં યુષ્માન્ વિનીય બ્રવીમ્યહં, યૂયં ન ક્ષુભ્યત યુષ્માકમ્ એકસ્યાપિ પ્રાણિનો હાનિ ર્ન ભવિષ્યતિ, કેવલસ્ય પોતસ્ય હાનિ ર્ભવિષ્યતિ|
23 ೨೩ ಏಕೆಂದರೆ, ನಾನು ಯಾರವನಾಗಿದ್ದೇನೋ, ಯಾರನ್ನು ಸ್ತುತಿಸುತ್ತೇನೋ ಆ ದೇವರಿಂದ ಬಂದ ಒಬ್ಬ ದೂತನು ಕಳೆದ ರಾತ್ರಿಯಲ್ಲಿ ನನ್ನ ಹತ್ತಿರ ನಿಂತು;
યતો યસ્યેશ્વરસ્ય લોકોઽહં યઞ્ચાહં પરિચરામિ તદીય એકો દૂતો હ્યો રાત્રૌ મમાન્તિકે તિષ્ઠન્ કથિતવાન્,
24 ೨೪ ‘ಪೌಲನೇ, ಭಯಪಡಬೇಡ, ನೀನು ಕೈಸರನ ಮುಂದೆ ನಿಲ್ಲಬೇಕು; ಇದಲ್ಲದೆ ನಿನ್ನ ಸಂಗಡ ಈ ಹಡಗಿನಲ್ಲಿ ಪ್ರಯಾಣಮಾಡುವವರೆಲ್ಲರ ಪ್ರಾಣವನ್ನು, ದೇವರು ನಿನ್ನ ಮೇಲಣ ದಯೆಯಿಂದ ಉಳಿಸಿಕೊಟ್ಟಿದ್ದಾನೆಂದು’ ನನ್ನ ಸಂಗಡ ಹೇಳಿದನು.
હે પૌલ મા ભૈષીઃ કૈસરસ્ય સમ્મુખે ત્વયોપસ્થાતવ્યં; તવૈતાન્ સઙ્ગિનો લોકાન્ ઈશ્વરસ્તુભ્યં દત્તવાન્|
25 ೨೫ ಆದುದರಿಂದ, ಜನರೇ ಧೈರ್ಯವಾಗಿರಿ. ನನಗೆ ಹೇಳಲ್ಪಟ್ಟ ಪ್ರಕಾರವೇ ಆಗುವುದೆಂದು ದೇವರನ್ನು ನಂಬಿದ್ದೇನೆ.
અતએવ હે મહેચ્છા યૂયં સ્થિરમનસો ભવત મહ્યં યા કથાકથિ સાવશ્યં ઘટિષ્યતે મમૈતાદૃશી વિશ્વાસ ઈશ્વરે વિદ્યતે,
26 ೨೬ ಆದರೆ, ನಾವು ಯಾವುದೋ ಒಂದು ದ್ವೀಪದ ದಡವನ್ನು ತಾಕಬೇಕಾಗಿದೆ” ಎಂದು ಹೇಳಿದನು.
કિન્તુ કસ્યચિદ્ ઉપદ્વીપસ્યોપરિ પતિતવ્યમ્ અસ્માભિઃ|
27 ೨೭ ಹದಿನಾಲ್ಕನೆಯ ರಾತ್ರಿಯಲ್ಲಿ ನಾವು ಆದ್ರಿಯ ಸಮುದ್ರದಲ್ಲಿ ಅತ್ತ ಇತ್ತ ಬಡಿಸಿಕೊಂಡು ಹೋಗುತ್ತಿರುವಾಗ ಸುಮಾರು ಮಧ್ಯರಾತ್ರಿಯಲ್ಲಿ ನಾವಿಕರು ಒಂದು ದೇಶದ ಹತ್ತಿರ ಬಂದೆವೆಂದು ನೆನಸಿ,
તતઃ પરમ્ આદ્રિયાસમુદ્રે પોતસ્તથૈવ દોલાયમાનઃ સન્ ઇતસ્તતો ગચ્છન્ ચતુર્દશદિવસસ્ય રાત્રે ર્દ્વિતીયપ્રહરસમયે કસ્યચિત્ સ્થલસ્ય સમીપમુપતિષ્ઠતીતિ પોતીયલોકા અન્વમન્યન્ત|
28 ೨೮ ಅಳತೆ ಮಾಪನವನ್ನು ಇಳಿಸಿ ಇಪ್ಪತ್ತು ಮಾರುದ್ದವೆಂದು ಕಂಡರು. ಸ್ವಲ್ಪ ಹೊತ್ತಿನ ಮೇಲೆ ಅವರು ತಿರುಗಿ ಮಾಪನದ ಗುಂಡನ್ನು ಇಳಿಸಿ ನೋಡಲಾಗಿ ಹದಿನೈದು ಮಾರುದ್ದವೆಂದು ಕಂಡರು.
તતસ્તે જલં પરિમાય તત્ર વિંશતિ ર્વ્યામા જલાનીતિ જ્ઞાતવન્તઃ| કિઞ્ચિદ્દૂરં ગત્વા પુનરપિ જલં પરિમિતવન્તઃ| તત્ર પઞ્ચદશ વ્યામા જલાનિ દૃષ્ટ્વા
29 ೨೯ ಬಂಡೆಗಳಿಗೆ ಡಿಕ್ಕಿಹೊಡೆದೆವೋ ಎಂದು ಭಯಪಟ್ಟು ಹಡಗಿನ ಹಿಂಭಾಗದಿಂದ ನಾಲ್ಕು ಲಂಗರುಗಳನ್ನು ಬಿಟ್ಟು ಬೇಗ ಬೆಳಗಾಗಲಿ ಎಂದು ಪ್ರಾರ್ಥಿಸಿದೆವು.
ચેત્ પાષાણે લગતીતિ ભયાત્ પોતસ્ય પશ્ચાદ્ભાગતશ્ચતુરો લઙ્ગરાન્ નિક્ષિપ્ય દિવાકરમ્ અપેક્ષ્ય સર્વ્વે સ્થિતવન્તઃ|
30 ೩೦ ಆದರೆ, ನಾವಿಕರು ಮುಂಭಾಗದಲ್ಲಿ ಲಂಗರುಗಳನ್ನು ಹಾಕಬೇಕೆಂಬ ಸುಳ್ಳುಕಾರಣ ಕೊಟ್ಟು ದೋಣಿಯನ್ನು ಸಮುದ್ರದಲ್ಲಿ ಇಳಿಸಿ ಹಡಗನ್ನು ಬಿಟ್ಟು ತಪ್ಪಿಸಿಕೊಂಡು ಹೋಗುವುದಕ್ಕೆ ಪ್ರಯತ್ನಿಸುತ್ತಿರುವಾಗ,
કિન્તુ પોતીયલોકાઃ પોતાગ્રભાગે લઙ્ગરનિક્ષેપં છલં કૃત્વા જલધૌ ક્ષુદ્રનાવમ્ અવરોહ્ય પલાયિતુમ્ અચેષ્ટન્ત|
31 ೩೧ ಪೌಲನು ಶತಾಧಿಪತಿಗೂ, ಸಿಪಾಯಿಗಳಿಗೂ; “ಇವರು ಹಡಗಿನಲ್ಲಿ ಉಳಿಯದಿದ್ದರೆ ನಿಮ್ಮ ಪ್ರಾಣ ಉಳಿಯುವುದಿಲ್ಲವೆಂದು” ಹೇಳಿದನು.
તતઃ પૌલઃ સેનાપતયે સૈન્યગણાય ચ કથિતવાન્, એતે યદિ પોતમધ્યે ન તિષ્ઠન્તિ તર્હિ યુષ્માકં રક્ષણં ન શક્યં|
32 ೩೨ ಆಗ ಸಿಪಾಯಿಗಳು ದೋಣಿಯ ಹಗ್ಗಗಳನ್ನು ಕತ್ತರಿಸಿ ಅದು ಬಿದ್ದು ಹೋಗುವಂತೆ ಮಾಡಿದರು.
તદા સેનાગણો રજ્જૂન્ છિત્વા નાવં જલે પતિતુમ્ અદદાત્|
33 ೩೩ ಬೆಳಗಾಗುತ್ತಿರುವಷ್ಟರಲ್ಲಿ ಪೌಲನು ಏನಾದರೂ ಆಹಾರವನ್ನು ತೆಗೆದುಕೊಳ್ಳಬೇಕೆಂದು ಎಲ್ಲರನ್ನು ಬೇಡಿಕೊಳ್ಳುತ್ತಾ; “ಇಂದಿಗೆ ನೀವು ಹದಿನಾಲ್ಕು ದಿನದಿಂದ ಕಾದುಕೊಂಡು ಆಹಾರವನ್ನು ತೆಗೆದುಕೊಳ್ಳದೆ, ಹಸಿದುಕೊಂಡು ಇದ್ದೀರಿ.
પ્રભાતસમયે પૌલઃ સર્વ્વાન્ જનાન્ ભોજનાર્થં પ્રાર્થ્ય વ્યાહરત્, અદ્ય ચતુર્દશદિનાનિ યાવદ્ યૂયમ્ અપેક્ષમાના અનાહારાઃ કાલમ્ અયાપયત કિમપિ નાભુંગ્ધં|
34 ೩೪ ಅದುದರಿಂದ, ಆಹಾರ ತೆಗೆದುಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಇದು ನಿಮ್ಮ ಪ್ರಾಣರಕ್ಷಣೆಗೆ ಅಗತ್ಯವಾಗಿದೆ. ನಿಮ್ಮಲ್ಲಿ ಯಾರ ತಲೆಯಿಂದಲಾದರೂ ಒಂದು ಕೂದಲೂ ಉದುರಿಹೋಗುವುದಿಲ್ಲವೆಂದು” ಹೇಳಿ,
અતો વિનયેઽહં ભક્ષ્યં ભુજ્યતાં તતો યુષ્માકં મઙ્ગલં ભવિષ્યતિ, યુષ્માકં કસ્યચિજ્જનસ્ય શિરસઃ કેશૈકોપિ ન નંક્ષ્યતિ|
35 ೩೫ ರೊಟ್ಟಿಯನ್ನು ತೆಗೆದುಕೊಂಡು, ಎಲ್ಲರ ಮುಂದೆ ದೇವರ ಸ್ತೋತ್ರಮಾಡಿ ಅದನ್ನು ಮುರಿದು ತಿನ್ನುವುದಕ್ಕೆ ಪ್ರಾರಂಭಿಸಿದನು.
ઇતિ વ્યાહૃત્ય પૌલં પૂપં ગૃહીત્વેશ્વરં ધન્યં ભાષમાણસ્તં ભંક્ત્વા ભોક્તુમ્ આરબ્ધવાન્|
36 ೩೬ ಆಗ ಎಲ್ಲರೂ ಧೈರ್ಯ ತಂದುಕೊಂಡು, ತಾವೂ ಆಹಾರವನ್ನು ಸೇವಿಸಿದರು.
અનન્તરં સર્વ્વે ચ સુસ્થિરાઃ સન્તઃ ખાદ્યાનિ પર્પ્યગૃહ્લન્|
37 ೩೭ ಆ ಹಡಗಿನಲ್ಲಿದ್ದ ನಾವೆಲ್ಲರೂ ಒಟ್ಟು ಇನ್ನೂರ ಎಪ್ಪತ್ತಾರು ಮಂದಿ ಇದ್ದೇವು.
અસ્માકં પોતે ષટ્સપ્તત્યધિકશતદ્વયલોકા આસન્|
38 ೩೮ ಸಾಕಾದಷ್ಟು ತಿಂದ ಮೇಲೆ, ಮಿಕ್ಕ ಗೋದಿಯನ್ನು ಸಮುದ್ರಕ್ಕೆ ಚೆಲ್ಲಿ, ಹಡಗನ್ನು ಹಗುರ ಮಾಡಿದರು.
સર્વ્વેષુ લોકેષુ યથેષ્ટં ભુક્તવત્સુ પોતસ્થન્ ગોધૂમાન્ જલધૌ નિક્ષિપ્ય તૈઃ પોતસ્ય ભારો લઘૂકૃતઃ|
39 ೩೯ ಬೆಳಗಾದ ಮೇಲೆ ಆ ದೇಶದ ಗುರುತನ್ನು ತಿಳಿಯದೆ ಉಸುಬಿನ ದಡವುಳ್ಳ ಒಂದು ಕೊಲ್ಲಿಯನ್ನು ನೋಡಿ ಆ ದಡದ ಮೇಲೆ ಹಡಗನ್ನು ನೂಕುವುದಕ್ಕೆ ಸಾಧ್ಯವಾದೀತೆಂದು ಯೋಚಿಸಿದರು.
દિને જાતેઽપિ સ કો દેશ ઇતિ તદા ન પર્ય્યચીયત; કિન્તુ તત્ર સમતટમ્ એકં ખાતં દૃષ્ટ્વા યદિ શક્નુમસ્તર્હિ વયં તસ્યાભ્યન્તરં પોતં ગમયામ ઇતિ મતિં કૃત્વા તે લઙ્ગરાન્ છિત્ત્વા જલધૌ ત્યક્તવન્તઃ|
40 ೪೦ ಅವರು ಲಂಗರುಗಳನ್ನು ಸರಿಸಿ ಸಮುದ್ರದಲ್ಲೇ ಬಿಟ್ಟು, ಚುಕ್ಕಾಣಿಗಳ ಕಟ್ಟುಗಳನ್ನು ಬಿಚ್ಚಿ, ದೊಡ್ಡ ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ಆ ದಡಕ್ಕೆ ನಡಿಸುತ್ತಿದ್ದರು.
તથા કર્ણબન્ધનં મોચયિત્વા પ્રધાનં વાતવસનમ્ ઉત્તોલ્ય તીરસમીપં ગતવન્તઃ|
41 ೪೧ ಆದರೆ ಮಧ್ಯದಲ್ಲಿ ಅವರಿಗೆ ಮರಳದಿಬ್ಬ ಸಿಕ್ಕಿದಾಗ ಅದಕ್ಕೆ ನಾವೆಯನ್ನು ಹತ್ತಿಸಿದರು. ಮುಂಭಾಗವು ದಿಣ್ಣೆಗೆ ತಗಲಿಕೊಂಡು ಅಲ್ಲಾಡದೆ ನಿಂತಿತು. ಹಿಂಭಾಗವು ಹುಚ್ಚು ಅಲೆಗಳ ಹೊಡೆತದಿಂದ ಒಡೆದು ತುಂಡಾಯಿತು.
કિન્તુ દ્વયોઃ સમુદ્રયોઃ સઙ્ગમસ્થાને સૈકતોપરિ પોતે નિક્ષિપ્તે ઽગ્રભાગે બાધિતે પશ્ચાદ્ભાગે પ્રબલતરઙ્ગોઽલગત્ તેન પોતો ભગ્નઃ|
42 ೪೨ ಸೆರೆಯವರಲ್ಲಿ ಕೆಲವರು ಈಜಿ ತಪ್ಪಿಸಿಕೊಂಡಾರೆಂದು ಸಿಪಾಯಿಗಳು ಅವರನ್ನು ಕೊಲ್ಲಬೇಕೆಂಬುದಾಗಿ ಯೋಚಿಸಿದರು.
તસ્માદ્ બન્દયશ્ચેદ્ બાહુભિસ્તરન્તઃ પલાયન્તે ઇત્યાશઙ્કયા સેનાગણસ્તાન્ હન્તુમ્ અમન્ત્રયત્;
43 ೪೩ ಆದರೆ ಶತಾಧಿಪತಿಯು, ಪೌಲನನ್ನು ಉಳಿಸಬೇಕೆಂದು ಅಪೇಕ್ಷಿಸಿ ಅವರ ಆಲೋಚನೆಯನ್ನು ಬೇಡವೆಂದು ಹೇಳಿ, ಈಜಬಲ್ಲವರು ಹಡಗಿನಿಂದ ಧುಮುಕಿ ಮೊದಲು ತೀರಕ್ಕೆ ಹೋಗಬೇಕೆಂತಲೂ,
કિન્તુ શતસેનાપતિઃ પૌલં રક્ષિતું પ્રયત્નં કૃત્વા તાન્ તચ્ચેષ્ટાયા નિવર્ત્ય ઇત્યાદિષ્ટવાન્, યે બાહુતરણં જાનન્તિ તેઽગ્રે પ્રોલ્લમ્પ્ય સમુદ્રે પતિત્વા બાહુભિસ્તીર્ત્ત્વા કૂલં યાન્તુ|
44 ೪೪ ಉಳಿದವರಲ್ಲಿ ಕೆಲವರು ಹಲಿಗೆಗಳ ಮೇಲೆ, ಕೆಲವರು ಹಡಗಿನ ತುಂಡುಗಳ ಮೇಲೆ ಹೋಗಬೇಕೆಂತಲೂ ಅಪ್ಪಣೆಕೊಟ್ಟನು. ಈ ರೀತಿಯಿಂದ ಎಲ್ಲರೂ ಸುರಕ್ಷಿತವಾಗಿ ತೀರವನ್ನು ತಲುಪಿದರು.
અપરમ્ અવશિષ્ટા જનાઃ કાષ્ઠં પોતીયં દ્રવ્યં વા યેન યત્ પ્રાપ્યતે તદવલમ્બ્ય યાન્તુ; ઇત્થં સર્વ્વે ભૂમિં પ્રાપ્ય પ્રાણૈ ર્જીવિતાઃ|

< ಅಪೊಸ್ತಲರ ಕೃತ್ಯಗಳ 27 >