< ಮಾರ್ಕನು 9 >

1 ಯೇಸು ಅವರಿಗೆ, “ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ಇಲ್ಲಿ ನಿಂತಿರುವವರೊಳಗೆ ಕೆಲವರು ದೇವರ ರಾಜ್ಯವು ಪ್ರಬಲವಾಗಿ ಬರುವುದನ್ನು ನೋಡುವ ತನಕ ಮರಣಹೊಂದುವುದಿಲ್ಲ” ಎಂದು ಹೇಳಿದನು.
අථ ස තානවාදීත් යුෂ්මභ්‍යමහං යථාර්ථං කථයාමි, ඊශ්වරරාජ්‍යං පරාක්‍රමේණෝපස්ථිතං න දෘෂ්ට්වා මෘත්‍යුං නාස්වාදිෂ්‍යන්තේ, අත්‍ර දණ්ඩායමානානාං මධ්‍යේපි තාදෘශා ලෝකාඃ සන්ති|
2 ಆರು ದಿನಗಳಾದ ಮೇಲೆ ಯೇಸು ಪೇತ್ರ, ಯಾಕೋಬ, ಯೋಹಾನ ಇವರನ್ನು ಮಾತ್ರ ತನ್ನೊಡನೆ ಕರೆದುಕೊಂಡು ಎತ್ತರವಾದ ಬೆಟ್ಟಕ್ಕೆ ಹೋದನು. ಅಲ್ಲಿ ಅವರ ಕಣ್ಣೆದುರಿಗೇ ಯೇಸುವು ರೂಪಾಂತರಗೊಂಡನು.
අථ ෂඩ්දිනේභ්‍යඃ පරං යීශුඃ පිතරං යාකූබං යෝහනඤ්ච ගෘහීත්වා ගිරේරුච්චස්‍ය නිර්ජනස්ථානං ගත්වා තේෂාං ප්‍රත්‍යක්‍ෂේ මූර්ත්‍යන්තරං දධාර|
3 ಆತನ ವಸ್ತ್ರಗಳು ಅತ್ಯಂತ ಶುಭ್ರವಾಗಿ ಬೆಳ್ಳಗೆ ಹೊಳೆಯಿತು. ಭೂಲೋಕದಲ್ಲಿರುವ ಯಾವ ಅಗಸನಾದರೂ ಅಷ್ಟು ಬೆಳ್ಳಗೆ ಮಾಡಲಾಗದಷ್ಟು ಅದು ಬಿಳುಪಾಗಿತ್ತು.
තතස්තස්‍ය පරිධේයම් ඊදෘශම් උජ්ජ්වලහිමපාණඩරං ජාතං යද් ජගති කෝපි රජකෝ න තාදෘක් පාණඩරං කර්ත්තාං ශක්නෝති|
4 ಇದಲ್ಲದೆ ಎಲೀಯನೂ, ಮೋಶೆಯೂ ಅವರಿಗೆ ಕಾಣಿಸಿಕೊಂಡು ಅವರು ಯೇಸುವಿನ ಸಂಗಡ ಮಾತನಾಡುತ್ತಿದ್ದರು.
අපරඤ්ච ඒලියෝ මූසාශ්ච තේභ්‍යෝ දර්ශනං දත්ත්වා යීශුනා සහ කථනං කර්ත්තුමාරේභාතේ|
5 ಆಗ ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು; ಮೂರು ಗುಡಾರಗಳನ್ನು ಕಟ್ಟುವೆವು; ನಿನಗೊಂದು, ಮೋಶೆಗೊಂದು, ಎಲೀಯನಿಗೊಂದು” ಎಂದು ಹೇಳಿದನು.
තදා පිතරෝ යීශුමවාදීත් හේ ගුරෝ(අ)ස්මාකමත්‍ර ස්ථිතිරුත්තමා, තතඒව වයං ත්වත්කෘතේ ඒකාං මූසාකෘතේ ඒකාම් ඒලියකෘතේ චෛකාං, ඒතාස්තිස්‍රඃ කුටී ර්නිර්ම්මාම|
6 ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂಬುದೇ ತಿಳಿಯಲಿಲ್ಲ. ಅವರು ಬಹಳವಾಗಿ ಹೆದರಿಕೊಂಡಿದ್ದರು.
කින්තු ස යදුක්තවාන් තත් ස්වයං න බුබුධේ තතඃ සර්ව්වේ බිභයාඤ්චක්‍රුඃ|
7 ಅಷ್ಟರಲ್ಲಿ ಒಂದು ಮೋಡವು ಬಂದು ಅವರ ಮೇಲೆ ಕವಿಯಿತು. ಆ ಮೋಡದೊಳಗಿನಿಂದ, “ಈತನು ನನ್ನ ಪ್ರಿಯ ಕುಮಾರನು; ಈತನ ಮಾತನ್ನು ಕೇಳಿರಿ” ಎಂದು ಧ್ವನಿ ಉಂಟಾಯಿತು.
ඒතර්හි පයෝදස්තාන් ඡාදයාමාස, මමයාං ප්‍රියඃ පුත්‍රඃ කථාසු තස්‍ය මනාංසි නිවේශයතේති නභෝවාණී තන්මේද්‍යාන්නිර‍්‍යයෞ|
8 ಕೂಡಲೇ ಅವರು ಸುತ್ತಲೂ ನೋಡಿದಾಗ ತಮ್ಮ ಸಂಗಡ ಯೇಸುವನ್ನೇ ಹೊರತು ಬೇರೆ ಯಾರನ್ನೂ ಕಾಣಲಿಲ್ಲ.
අථ හඨාත්තේ චතුර්දිශෝ දෘෂ්ට්වා යීශුං විනා ස්වෛඃ සහිතං කමපි න දදෘශුඃ|
9 ಅವರು ಆ ಬೆಟ್ಟದಿಂದ ಇಳಿದು ಬರುತ್ತಿರುವಾಗ ಆತನು ಅವರಿಗೆ, “ಮನುಷ್ಯಕುಮಾರನು ಸತ್ತು ಪುನರುತ್ಥಾನಹೊಂದುವ ತನಕ ನೀವು ಕಂಡದ್ದನ್ನು ಯಾರಿಗೂ ಹೇಳಬೇಡಿರಿ” ಎಂದು ಆಜ್ಞಾಪಿಸಿದನು.
තතඃ පරං ගිරේරවරෝහණකාලේ ස තාන් ගාඪම් දූත්‍යාදිදේශ යාවන්නරසූනෝඃ ශ්මශානාදුත්ථානං න භවති, තාවත් දර්ශනස්‍යාස්‍ය වාර්ත්තා යුෂ්මාභිඃ කස්මෛචිදපි න වක්තව්‍යා|
10 ೧೦ ಅವರು ಆ ಮಾತನ್ನು ಮನಸ್ಸಿನಲ್ಲಿಟ್ಟುಕೊಂಡರು “ಸತ್ತು ಜೀವಿತನಾಗಿ ಏಳುವುದೆಂದರೇನು” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
තදා ශ්මශානාදුත්ථානස්‍ය කෝභිප්‍රාය ඉති විචාර‍්‍ය්‍ය තේ තද්වාක්‍යං ස්වේෂු ගෝපායාඤ්චක්‍රිරේ|
11 ೧೧ ಇದಲ್ಲದೆ ಅವರು, “ಎಲೀಯನು ಮೊದಲು ಬರುವುದು ಅಗತ್ಯವೆಂಬುದಾಗಿ ಶಾಸ್ತ್ರಿಗಳು ಯಾಕೆ ಹೇಳುತ್ತಾರೆ?” ಎಂದು ಆತನನ್ನು ಕೇಳಿದರು.
අථ තේ යීශුං පප්‍රච්ඡුඃ ප්‍රථමත ඒලියේනාගන්තව්‍යම් ඉති වාක්‍යං කුත උපාධ්‍යායා ආහුඃ?
12 ೧೨ ಅದಕ್ಕೆ ಯೇಸು ಅವರಿಗೆ, “ಎಲೀಯನು ಮೊದಲು ಬಂದು ಎಲ್ಲವನ್ನು ಪುನರ್ಸ್ಥಾಪಿಸುವುದು ನಿಜ. ಮತ್ತು ಮನುಷ್ಯಕುಮಾರನ ವಿಷಯವಾಗಿ; ಅವನು ಬಹು ಕಷ್ಟಗಳನ್ನನುಭವಿಸಿ ತಿರಸ್ಕರಿಸಲ್ಪಡಬೇಕೆಂಬುದಾಗಿ ಬರೆದಿದೆ, ಇದು ಹೇಗೆ?
තදා ස ප්‍රත්‍යුවාච, ඒලියඃ ප්‍රථමමේත්‍ය සර්ව්වකාර‍්‍ය්‍යාණි සාධයිෂ්‍යති; නරපුත්‍රේ ච ලිපි ර‍්‍යථාස්තේ තථෛව සෝපි බහුදුඃඛං ප්‍රාප්‍යාවඥාස්‍යතේ|
13 ೧೩ ಆದರೆ ನಾನು ನಿಮಗೆ ಹೇಳುವುದೇನಂದರೆ; ಎಲೀಯನು ಬಂದನು ಮತ್ತು ಆತನ ವಿಷಯವಾಗಿ ಬರೆದಿರುವ ಪ್ರಕಾರ ಜನರು ತಮ್ಮ ಮನಸ್ಸಿಗೆ ಬಂದಂತೆ ಅವನಿಗೆ ಮಾಡಿದರು” ಅಂದನು.
කින්ත්වහං යුෂ්මාන් වදාමි, ඒලියාර්ථේ ලිපි ර‍්‍යථාස්තේ තථෛව ස ඒත්‍ය යයෞ, ලෝකා: ස්වේච්ඡානුරූපං තමභිව්‍යවහරන්ති ස්ම|
14 ೧೪ ತರುವಾಯ ಅವರು ಉಳಿದ ಶಿಷ್ಯರ ಬಳಿಗೆ ಬಂದು ಅವರ ಸುತ್ತಲು ಜನರ ದೊಡ್ಡ ಗುಂಪು ಇರುವುದನ್ನೂ ಅವರ ಸಂಗಡ ಶಾಸ್ತ್ರಿಗಳು ತರ್ಕಮಾಡುವುದನ್ನೂ ಕಂಡರು.
අනන්තරං ස ශිෂ්‍යසමීපමේත්‍ය තේෂාං චතුඃපාර්ශ්වේ තෛඃ සහ බහුජනාන් විවදමානාන් අධ්‍යාපකාංශ්ච දෘෂ්ටවාන්;
15 ೧೫ ಕೂಡಲೆ ಆ ಗುಂಪಿನವರೆಲ್ಲರು ಯೇಸುವನ್ನು ಕಂಡು ಬಹು ಆಶ್ಚರ್ಯಪಟ್ಟು ಆತನ ಬಳಿಗೆ ಓಡಿ ಬಂದು ಆತನನ್ನು ವಂದಿಸಿದರು.
කින්තු සර්ව්වලෝකාස්තං දෘෂ්ට්වෛව චමත්කෘත්‍ය තදාසන්නං ධාවන්තස්තං ප්‍රණේමුඃ|
16 ೧೬ ಆತನು ಅವರಿಗೆ, “ಇವರ ಸಂಗಡ ಏನು ವಾದಮಾಡುತ್ತೀರಿ?” ಎಂದು ಕೇಳಿದನು.
තදා යීශුරධ්‍යාපකානප්‍රාක්‍ෂීද් ඒතෛඃ සහ යූයං කිං විවදධ්වේ?
17 ೧೭ ಅದಕ್ಕೆ ಆ ಗುಂಪಿನಲ್ಲಿ ಒಬ್ಬನು, “ಬೋಧಕನೇ, ನನ್ನ ಮಗನನ್ನು ನಿನ್ನ ಬಳಿಗೆ ಕರೆದುಕೊಂಡು ಬಂದೆನು; ಅವನಿಗೊಂದು ದೆವ್ವ ಹಿಡಿದದೆ ಅದು ಅವನನ್ನು ಮೂಗನನ್ನಾಗಿಸಿದೆ.
තතෝ ලෝකානාං කශ්චිදේකඃ ප්‍රත්‍යවාදීත් හේ ගුරෝ මම සූනුං මූකං භූතධෘතඤ්ච භවදාසන්නම් ආනයං|
18 ೧೮ ಅದು ಎಲ್ಲಿ ಅವನ ಮೇಲೆ ಬಂದರೂ ಅವನನ್ನು ನೆಲಕ್ಕೆ ಕೆಡವುತ್ತದೆ; ಆಗ ಅವನು ನೊರೆಸುರಿಸುತ್ತಾನೆ, ಕರಕರನೆ ಹಲ್ಲು ಕಡಿಯುತ್ತಾನೆ ಮತ್ತು ಮರಗಟ್ಟಿದವನಂತೆ ಆಗುತ್ತಾನೆ. ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರಿಗೆ ಕೇಳಿಕೊಂಡೆನು, ಆದರೆ ಅವರ ಕೈಯಿಂದ ಆಗದೆಹೋಯಿತು” ಎಂದು ಉತ್ತರ ಕೊಟ್ಟನು.
යදාසෞ භූතස්තමාක්‍රමතේ තදෛව පාතසති තථා ස ඵේණායතේ, දන්තෛර්දන්තාන් ඝර්ෂති ක්‍ෂීණෝ භවති ච; තතෝ හේතෝස්තං භූතං ත්‍යාජයිතුං භවච්ඡිෂ්‍යාන් නිවේදිතවාන් කින්තු තේ න ශේකුඃ|
19 ೧೯ ಅದಕ್ಕಾತನು, “ಎಲಾ, ಅಪನಂಬಿಕೆಯುಳ್ಳಂಥ ಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇರಲಿ! ಇನ್ನೆಷ್ಟು ದಿನ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ” ಅಂದನು.
තදා ස තමවාදීත්, රේ අවිශ්වාසිනඃ සන්තානා යුෂ්මාභිඃ සහ කති කාලානහං ස්ථාස්‍යාමි? අපරාන් කති කාලාන් වා ව ආචාරාන් සහිෂ්‍යේ? තං මදාසන්නමානයත|
20 ೨೦ ಆಗ ಅವರು ಆ ಹುಡುಗನನ್ನು ಯೇಸುವಿನ ಬಳಿಗೆ ತೆಗೆದುಕೊಂಡು ಬಂದರು. ಆತನನ್ನು ಕಂಡಕೂಡಲೆ ಆ ದೆವ್ವವು ಹುಡುಗನನ್ನು ಬಹಳವಾಗಿ ಒದ್ದಾಡಿಸಲು ಅವನು ನೆಲಕ್ಕೆ ಬಿದ್ದು ನೊರೆಸುರಿಸುತ್ತಾ ಹೊರಳಾಡಿದನು.
තතස්තත්සන්නිධිං ස ආනීයත කින්තු තං දෘෂ්ට්වෛව භූතෝ බාලකං ධෘතවාන්; ස ච භූමෞ පතිත්වා ඵේණායමානෝ ලුලෝඨ|
21 ೨೧ ಯೇಸು ಅವನ ತಂದೆಯನ್ನು, “ಇವನಿಗೆ ಹೀಗಾಗಿ ಎಷ್ಟು ಕಾಲವಾಯಿತು?” ಎಂದು ಕೇಳಿದಾಗ ಅವನು, “ಚಿಕ್ಕಂದಿನಲ್ಲಿಯೇ ಬಂದಿದೆ;
තදා ස තත්පිතරං පප්‍රච්ඡ, අස්‍යේදෘශී දශා කති දිනානි භූතා? තතඃ සෝවාදීත් බාල්‍යකාලාත්|
22 ೨೨ ಮತ್ತು ಇವನನ್ನು ಕೊಲ್ಲಬೇಕೆಂದು ಪದೇಪದೇ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಕೆಡವಿತು; ನಿನ್ನ ಕೈಯಲ್ಲಿ ಏನಾದರೂ ಆಗುವ ಹಾಗಿದ್ದರೆ ನಮ್ಮ ಮೇಲೆ ಕನಿಕರವಿಟ್ಟು ನಮಗೆ ಸಹಾಯಮಾಡು” ಅಂದನು.
භූතෝයං තං නාශයිතුං බහුවාරාන් වහ්නෞ ජලේ ච න්‍යක්‍ෂිපත් කින්තු යදි භවාන කිමපි කර්ත්තාං ශක්නෝති තර්හි දයාං කෘත්වාස්මාන් උපකරෝතු|
23 ೨೩ ಯೇಸು ಅವನಿಗೆ, “‘ನಿನ್ನ ಕೈಯಲ್ಲಿ ಆಗುವ ಹಾಗಿದ್ದರೆ ಅನ್ನುತ್ತೀಯೋ’? ನಂಬುವವನಿಗೆ ಎಲ್ಲವೂ ಸಾಧ್ಯ!” ಎಂದು ಹೇಳಿದನು.
තදා යීශුස්තමවදත් යදි ප්‍රත්‍යේතුං ශක්නෝෂි තර්හි ප්‍රත්‍යයිනේ ජනාය සර්ව්වං සාධ්‍යම්|
24 ೨೪ ಕೂಡಲೆ ಆ ಹುಡುಗನ ತಂದೆಯು, “ನಂಬುತ್ತೇನೆ, ನನಗೆ ಅಪನಂಬಿಕೆ ಇಲ್ಲದಂತೆ ಸಹಾಯಮಾಡು” ಎಂದು ಕೂಗಿ ಹೇಳಿದನು.
තතස්තත්ක්‍ෂණං තද්බාලකස්‍ය පිතා ප්‍රෝච්චෛ රූවන් සාශ්‍රුනේත්‍රඃ ප්‍රෝවාච, ප්‍රභෝ ප්‍රත්‍යේමි මමාප්‍රත්‍යයං ප්‍රතිකුරු|
25 ೨೫ ಆಗ ಯೇಸು ಜನರ ಗುಂಪು ಓಡಿಬರುವುದನ್ನು ಕಂಡು ಆ ದೆವ್ವವನ್ನು ಗದರಿಸಿ, “ಎಲೈ, ಕಿವುಡಾದ ಮೂಗದೆವ್ವವೇ, ಇವನನ್ನು ಬಿಟ್ಟು ಹೋಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸಕೂಡದೆಂದು ನಾನು ನಿನಗೆ ಅಪ್ಪಣೆಕೊಡುತ್ತೇನೆ” ಅಂದನು.
අථ යීශු ර්ලෝකසඞ්ඝං ධාවිත්වායාන්තං දෘෂ්ට්වා තමපූතභූතං තර්ජයිත්වා ජගාද, රේ බධිර මූක භූත ත්වමේතස්මාද් බහිර්භව පුනඃ කදාපි මාශ්‍රයෛනං ත්වාමහම් ඉත්‍යාදිශාමි|
26 ೨೬ ಆಗ ಅದು ಅಬ್ಬರಿಸಿ ಹುಡುಗನನ್ನು ಒದ್ದಾಡಿಸಿ ಬಿಟ್ಟುಹೋಯಿತು. ಆ ಹುಡುಗನು ಸತ್ತಹಾಗೆ ಬಿದ್ದಿದ್ದರಿಂದ ಬಹುಜನರು, “ಸತ್ತುಹೋದನು” ಎಂದು ಅಂದುಕೊಂಡರು.
තදා ස භූතශ්චීත්ශබ්දං කෘත්වා තමාපීඩ්‍ය බහිර්ජජාම, තතෝ බාලකෝ මෘතකල්පෝ බභූව තස්මාදයං මෘතඉත්‍යනේකේ කථයාමාසුඃ|
27 ೨೭ ಆದರೆ ಯೇಸು ಅವನನ್ನು ಕೈಹಿಡಿದು ಎಬ್ಬಿಸಲು ಹುಡುಗನು ಎದ್ದು ನಿಂತನು.
කින්තු කරං ධෘත්වා යීශුනෝත්ථාපිතඃ ස උත්තස්ථෞ|
28 ೨೮ ಯೇಸು ಮನೆಗೆ ಬಂದಾಗ ಆತನ ಶಿಷ್ಯರು, “ಅದನ್ನು ಬಿಡಿಸಲಿಕ್ಕೆ ನಮ್ಮಿಂದ ಏಕೆ ಆಗಲಿಲ್ಲವೆಂದು” ಆತನನ್ನು ಏಕಾಂತದಲ್ಲಿ ಕೇಳಿದರು.
අථ යීශෞ ගෘහං ප්‍රවිෂ්ටේ ශිෂ්‍යා ගුප්තං තං පප්‍රච්ඡුඃ, වයමේනං භූතං ත්‍යාජයිතුං කුතෝ න ශක්තාඃ?
29 ೨೯ ಅದಕ್ಕೆ ಆತನು, “ಈ ಬಗೆಯ ದೆವ್ವಗಳು ದೇವರಪ್ರಾರ್ಥನೆಯಿಂದಲೇ ಹೊರತು ಬೇರೆ ಯಾವ ರೀತಿಯಿಂದಲೂ ಬಿಟ್ಟು ಹೋಗುವುದಿಲ್ಲವೆಂದು” ಅವರಿಗೆ ಹೇಳಿದನು.
ස උවාච, ප්‍රාර්ථනෝපවාසෞ විනා කේනාප්‍යන්‍යේන කර්ම්මණා භූතමීදෘශං ත්‍යාජයිතුං න ශක්‍යං|
30 ೩೦ ಅಲ್ಲಿಂದ ಅವರು ಹೊರಟು ಗಲಿಲಾಯವನ್ನು ಹಾದು ಹೋಗುತ್ತಿದ್ದರು. ಆದರೆ ತಾವು ಎಲ್ಲಿಗೆ ಹೋಗುತ್ತಿರುವುದೆಂದು ಯಾರಿಗೂ ಗೊತ್ತಾಗಬಾರದೆಂದು ಆತನು ಬಯಸಿದನು.
අනන්තරං ස තත්ස්ථානාදිත්වා ගාලීල්මධ්‍යේන යයෞ, කින්තු තත් කෝපි ජානීයාදිති ස නෛච්ඡත්|
31 ೩೧ ಏಕೆಂದರೆ ಆತನು ತನ್ನ ಶಿಷ್ಯರಿಗೆ ಉಪದೇಶಮಾಡುತ್ತಾ, “ಮನುಷ್ಯಕುಮಾರನು ಜನರ ಕೈಗಳಿಗೆ ಒಪ್ಪಿಸಲ್ಪಡುತ್ತಾನೆ; ಅವರು ಆತನನ್ನು ಕೊಲ್ಲುವರು; ಕೊಲ್ಲಲ್ಪಟ್ಟ ತರುವಾಯ ಮೂರು ದಿನದ ಮೇಲೆ ಆತನು ಜೀವಿತನಾಗಿ ಎದ್ದು ಬರುವನೆಂದು” ಹೇಳಿದನು.
අපරඤ්ච ස ශිෂ්‍යානුපදිශන් බභාෂේ, නරපුත්‍රෝ නරහස්තේෂු සමර්පයිෂ්‍යතේ තේ ච තං හනිෂ්‍යන්ති තෛස්තස්මින් හතේ තෘතීයදිනේ ස උත්ථාස්‍යතීති|
32 ೩೨ ಆದರೆ ಅವರು ಆ ಮಾತನ್ನು ಗ್ರಹಿಸಲಿಲ್ಲ ಮತ್ತು ಆತನನ್ನು ಕೇಳುವುದಕ್ಕೆ ಭಯಪಟ್ಟರು.
කින්තු තත්කථාං තේ නාබුධ්‍යන්ත ප්‍රෂ්ටුඤ්ච බිභ්‍යඃ|
33 ೩೩ ಅವರು ಕಪೆರ್ನೌಮಿಗೆ ಬಂದರು. ಅಲ್ಲಿ ಆತನು ಮನೆಯಲ್ಲಿದ್ದಾಗ, “ನೀವು ದಾರಿಯಲ್ಲಿ ಏನು ಚರ್ಚೆಮಾಡಿಕೊಳ್ಳುತ್ತಿದ್ದಿರಿ?” ಎಂದು ಶಿಷ್ಯರನ್ನು ಕೇಳಿದನು.
අථ යීශුඃ කඵර්නාහූම්පුරමාගත්‍ය මධ්‍යේගෘහඤ්චේත්‍ය තානපෘච්ඡද් වර්ත්මමධ්‍යේ යූයමන්‍යෝන්‍යං කිං විවදධ්වේ ස්ම?
34 ೩೪ ಆದರೆ ಅವರು ಸುಮ್ಮನಿದ್ದರು; ಏಕೆಂದರೆ ಅವರು ದಾರಿಯಲ್ಲಿ ಒಬ್ಬರನ್ನೊಬ್ಬರು, ತಮ್ಮಲ್ಲಿ ಯಾರು ಹೆಚ್ಚಿನವನೆಂದು ವಾಗ್ವಾದಮಾಡಿಕೊಂಡಿದ್ದರು.
කින්තු තේ නිරුත්තරාස්තස්ථු ර‍්‍යස්මාත්තේෂාං කෝ මුඛ්‍ය ඉති වර්ත්මානි තේ(අ)න්‍යෝන්‍යං ව්‍යවදන්ත|
35 ೩೫ ಆಗ ಯೇಸು ಕುಳಿತುಕೊಂಡು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ, “ಯಾರಾದರೂ ಮೊದಲಿನವನಾಗಬೇಕೆಂದಿದ್ದರೆ ಅವನು ಎಲ್ಲರಲ್ಲಿ ಕಡೆಯವನೂ ಎಲ್ಲರ ಸೇವಕನೂ ಆಗಿರಬೇಕು” ಎಂದು ಹೇಳಿ,
තතඃ ස උපවිශ්‍ය ද්වාදශශිෂ්‍යාන් ආහූය බභාෂේ යඃ කශ්චිත් මුඛ්‍යෝ භවිතුමිච්ඡති ස සර්ව්වේභ්‍යෝ ගෞණඃ සර්ව්වේෂාං සේවකශ්ච භවතු|
36 ೩೬ ಒಂದು ಚಿಕ್ಕ ಮಗುವನ್ನು ತೆಗೆದುಕೊಂಡು ಅವರ ಮಧ್ಯದಲ್ಲಿ ನಿಲ್ಲಿಸಿ, ಅದನ್ನು ಅಪ್ಪಿಕೊಂಡು ಅವರಿಗೆ,
තදා ස බාලකමේකං ගෘහීත්වා මධ්‍යේ සමුපාවේශයත් තතස්තං ක්‍රෝඩේ කෘත්වා තානවාදාත්
37 ೩೭ “ಯಾರಾದರೂ ನನ್ನ ಹೆಸರಿನಲ್ಲಿ ಇಂಥ ಚಿಕ್ಕ ಮಕ್ಕಳಲ್ಲಿ ಒಂದನ್ನು ಸೇರಿಸಿಕೊಂಡರೆ ನನ್ನನ್ನು ಸೇರಿಸಿಕೊಂಡ ಹಾಗಾಯಿತು; ಮತ್ತು ಯಾರಾದರೂ ನನ್ನನ್ನು ಸೇರಿಸಿಕೊಂಡರೆ ನನ್ನನ್ನು ಮಾತ್ರವಲ್ಲ, ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಂಡ ಹಾಗಾಯಿತು” ಎಂದು ಹೇಳಿದನು.
යඃ කශ්චිදීදෘශස්‍ය කස්‍යාපි බාලස්‍යාතිථ්‍යං කරෝති ස මමාතිථ්‍යං කරෝති; යඃ කශ්චින්මමාතිථ්‍යං කරෝති ස කේවලම් මමාතිථ්‍යං කරෝති තන්න මත්ප්‍රේරකස්‍යාප්‍යාතිථ්‍යං කරෝති|
38 ೩೮ ಯೋಹಾನನು ಆತನಿಗೆ, “ಬೋಧಕನೇ, ಯಾರೋ ಒಬ್ಬನು ನಿನ್ನ ಹೆಸರನ್ನು ಹೇಳಿ ದೆವ್ವ ಬಿಡಿಸುವುದನ್ನು ನಾವು ಕಂಡು ಅವನು ನಮ್ಮೊಂದಿಗೆ ಸೇರಿದವನಲ್ಲವಾದ್ದರಿಂದ ಅವನಿಗೆ ಅಡ್ಡಿಮಾಡಿದೆವು” ಎಂದು ಹೇಳಿದನು.
අථ යෝහන් තමබ්‍රවීත් හේ ගුරෝ, අස්මාකමනනුගාමිනම් ඒකං ත්වාන්නාම්නා භූතාන් ත්‍යාජයන්තං වයං දෘෂ්ටවන්තඃ, අස්මාකමපශ්චාද්ගාමිත්වාච්ච තං න්‍යෂේධාම|
39 ೩೯ ಅದಕ್ಕೆ ಯೇಸು, “ಅವನಿಗೆ ಅಡ್ಡಿಮಾಡಬೇಡಿರಿ; ನನ್ನ ಹೆಸರಿನಲ್ಲಿ ಮಹತ್ಕಾರ್ಯವನ್ನು ಮಾಡಿ ಏಕಾಏಕಿ ನನ್ನನ್ನು ದೂಷಿಸುವವನು ಒಬ್ಬನೂ ಇಲ್ಲ.
කින්තු යීශුරවදත් තං මා නිෂේධත්, යතෝ යඃ කශ්චින් මන්නාම්නා චිත්‍රං කර්ම්ම කරෝති ස සහසා මාං නින්දිතුං න ශක්නෝති|
40 ೪೦ ನಮಗೆವಿರುದ್ಧವಾಗಿಲ್ಲದವನು ನಮ್ಮ ಪಕ್ಷದವನೇ.
තථා යඃ කශ්චිද් යුෂ්මාකං විපක්‍ෂතාං න කරෝති ස යුෂ්මාකමේව සපක්‍ෂඃ|
41 ೪೧ ನೀವು ಕ್ರಿಸ್ತನವರೆಂದು ನಿಮಗೆ ಯಾರಾದರೂಒಂದು ತಂಬಿಗೆ ನೀರನ್ನು ಕುಡಿಯುವುದಕ್ಕೆ ಕೊಟ್ಟರೆ ಬರತಕ್ಕ ಪ್ರತಿಫಲವು ಅವನಿಗೆ ತಪ್ಪುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ” ಹೇಳುತ್ತೇನೆ.
යඃ කශ්චිද් යුෂ්මාන් ඛ්‍රීෂ්ටශිෂ්‍යාන් ඥාත්වා මන්නාම්නා කංසෛකේන පානීයං පාතුං දදාති, යුෂ්මානහං යථාර්ථං වච්මි, ස ඵලේන වඤ්චිතෝ න භවිෂ්‍යති|
42 ೪೨ ನನ್ನಲ್ಲಿ ನಂಬಿಕೆ ಇಟ್ಟಿರುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾರಾದರೂ ಪಾಪ ಮಾಡುವುದಕ್ಕೆ ಕಾರಣನಾದರೆ, ಅಂಥವನ ಕೊರಳಿಗೆ ಬೀಸುವ ಕಲ್ಲನ್ನು ಕಟ್ಟಿ ಅವನನ್ನು ಸಮುದ್ರದಲ್ಲಿ ಬಿಸಾಡಿಬಿಡುವುದು ಅವನಿಗೆ ಉತ್ತಮ.
කින්තු යදි කශ්චින් මයි විශ්වාසිනාමේෂාං ක්‍ෂුද්‍රප්‍රාණිනාම් ඒකස්‍යාපි විඝ්නං ජනයති, තර්හි තස්‍යෛතත්කර්ම්ම කරණාත් කණ්ඨබද්ධපේෂණීකස්‍ය තස්‍ය සාගරාගාධජල මජ්ජනං භද්‍රං|
43 ೪೩ ಇದಲ್ಲದೆ ನಿನ್ನ ಕೈ ಪಾಪ ಮಾಡಲು ನಿನಗೆ ಕಾರಣವಾದರೆ, ಅದನ್ನು ಕತ್ತರಿಸಿಬಿಡು; ಎರಡು ಕೈಯುಳ್ಳವನಾಗಿಆರದ ಬೆಂಕಿಯಾಗಿರುವ ನರಕದಲ್ಲಿ ಬೀಳುವುದಕ್ಕಿಂತ ಕೈಕಳೆದುಕೊಂಡವನಾಗಿ ನಿತ್ಯಜೀವದಲ್ಲಿ ಸೇರುವುದು ನಿನಗೆ ಉತ್ತಮ. (Geenna g1067)
අතඃ ස්වකරෝ යදි ත්වාං බාධතේ තර්හි තං ඡින්ධි;
44 ೪೪
යස්මාත් යත්‍ර කීටා න ම්‍රියන්තේ වහ්නිශ්ච න නිර්ව්වාති, තස්මින් අනිර්ව්වාණානලනරකේ කරද්වයවස්තව ගමනාත් කරහීනස්‍ය ස්වර්ගප්‍රවේශස්තව ක්‍ෂේමං| (Geenna g1067)
45 ೪೫ ನಿನ್ನ ಕಾಲು ಪಾಪ ಮಾಡಲು ನಿನಗೆ ಕಾರಣವಾದರೆ, ಅದನ್ನು ಕಡಿದುಬಿಡು; ಎರಡು ಕಾಲುಳ್ಳವನಾಗಿ ನರಕದಲ್ಲಿ ಬೀಳುವುದಕ್ಕಿಂತ ಕಾಲಿಲ್ಲದವನಾಗಿ ನಿತ್ಯಜೀವದಲ್ಲಿ ಸೇರುವುದು ನಿನಗೆ ಉತ್ತಮ. (Geenna g1067)
යදි තව පාදෝ විඝ්නං ජනයති තර්හි තං ඡින්ධි,
46 ೪೬
යතෝ යත්‍ර කීටා න ම්‍රියන්තේ වහ්නිශ්ච න නිර්ව්වාති, තස්මින් (අ)නිර්ව්වාණවහ්නෞ නරකේ ද්විපාදවතස්තව නික්‍ෂේපාත් පාදහීනස්‍ය ස්වර්ගප්‍රවේශස්තව ක්‍ෂේමං| (Geenna g1067)
47 ೪೭ ನಿನ್ನ ಕಣ್ಣು ಪಾಪ ಮಾಡಲು ನಿನಗೆ ಕಾರಣವಾದರೆ, ಅದನ್ನು ಕಿತ್ತುಬಿಸಾಡು; ಎರಡು ಕಣ್ಣುಳ್ಳವನಾಗಿ ನರಕಕ್ಕೆ ಬೀಳುವುದಕ್ಕಿಂತ ಒಂದು ಕಣ್ಣುಳ್ಳವನಾಗಿ ದೇವರ ರಾಜ್ಯದಲ್ಲಿ ಸೇರುವುದು ನಿನಗೆ ಉತ್ತಮ. (Geenna g1067)
ස්වනේත්‍රං යදි ත්වාං බාධතේ තර්හි තදප්‍යුත්පාටය, යතෝ යත්‍ර කීටා න ම්‍රියන්තේ වහ්නිශ්ච න නිර්ව්වාති,
48 ೪೮ ನರಕದಲ್ಲಿರುವ ಹುಳ ಸಾಯುವುದಿಲ್ಲ, ಬೆಂಕಿ ಆರುವುದಿಲ್ಲ.
තස්මින (අ)නිර්ව්වාණවහ්නෞ නරකේ ද්විනේත්‍රස්‍ය තව නික්‍ෂේපාද් ඒකනේත්‍රවත ඊශ්වරරාජ්‍යේ ප්‍රවේශස්තව ක්‍ෂේමං| (Geenna g1067)
49 ೪೯ “ಉಪ್ಪು ಯಜ್ಞವನ್ನು ಶುದ್ಧೀಕರಿಸುವಂತೆ ಬೆಂಕಿಯು ಪ್ರತಿಯೊಬ್ಬನನ್ನು ಶುದ್ಧೀಕರಿಸುವುದು.
යථා සර්ව්වෝ බලි ර්ලවණාක්තඃ ක්‍රියතේ තථා සර්ව්වෝ ජනෝ වහ්නිරූපේණ ලවණාක්තඃ කාරිෂ්‍යතේ|
50 ೫೦ ಉಪ್ಪು ಒಳ್ಳೆಯ ಪದಾರ್ಥವೇ; ಉಪ್ಪು ಸಪ್ಪಗಾದರೆ ಅದನ್ನು ಇನ್ಯಾತರಿಂದ ರುಚಿಗೊಳಿಸಲು ಸಾಧ್ಯ? ನಿಮ್ಮೊಳಗೆಉಪ್ಪು ಇರಲಿ, ಒಬ್ಬರಿಗೊಬ್ಬರು ಸಮಾಧಾನದಿಂದಿರಿ.”
ලවණං භද්‍රං කින්තු යදි ලවණේ ස්වාදුතා න තිෂ්ඨති, තර්හි කථම් ආස්වාද්‍යුක්තං කරිෂ්‍යථ? යූයං ලවණයුක්තා භවත පරස්පරං ප්‍රේම කුරුත|

< ಮಾರ್ಕನು 9 >