< ಇಬ್ರಿಯರಿಗೆ ಬರೆದ ಪತ್ರಿಕೆ 2 >

1 ಆದ್ದರಿಂದ ನಾವು ಕೇಳಿದ ಸಂಗತಿಗಳಿಗೆ ತಪ್ಪಿಹೋಗದಂತೆ ಅವುಗಳಿಗೆ ಹೆಚ್ಚಾಗಿ ಲಕ್ಷ್ಯಕೊಡುವವರಾಗಿರಬೇಕು.
អតោ វយំ យទ៑ ភ្រមស្រោតសា នាបនីយាមហេ តទត៌្ហមស្មាភិ រ្យទ្យទ៑ អឝ្រាវិ តស្មិន៑ មនាំសិ និធាតវ្យានិ។
2 ಯಾಕೆಂದರೆ, ದೇವದೂತರ ಮೂಲಕ ಹೇಳಲ್ಪಟ್ಟ ಸಂದೇಶವು ಸ್ಥಿರವಾಗಿರಲು, ಅದನ್ನು ಮೀರಿ ಮಾಡಿದ ಪ್ರತಿಯೊಂದು ತಪ್ಪಿಗೂ ಮತ್ತು ಅವಿಧೇಯತ್ವಕ್ಕೂ ಶಿಕ್ಷಾರ್ಹವಾದ ಪ್ರತಿಫಲ ಹೊಂದಿದ್ದರು.
យតោ ហេតោ ទូតៃះ កថិតំ វាក្យំ យទ្យមោឃម៑ អភវទ៑ យទិ ច តល្លង្ឃនការិណេ តស្យាគ្រាហកាយ ច សវ៌្វស្មៃ សមុចិតំ ទណ្ឌម៑ អទីយត,
3 ನಮ್ಮ ಮುಂದಿಟ್ಟಿರುವ ಈ ಅತ್ಯಂತ ಶ್ರೇಷ್ಠವಾದ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ತಪ್ಪಿಸಿಕೊಳ್ಳುವುದಾದರೂ ಹೇಗೆ? ಇದು ಕರ್ತನಿಂದ ಮೊದಲು ಹೇಳಲ್ಪಟ್ಟಿತು ಮತ್ತು ಆತನಿಂದ ಕೇಳಿದವರು ಇದನ್ನು ನಮಗೆ ದೃಢಪಡಿಸಿಕೊಟ್ಟರು.
តហ៌្យស្មាភិស្តាទ្ឫឝំ មហាបរិត្រាណម៑ អវជ្ញាយ កថំ រក្ឞា ប្រាប្ស្យតេ, យត៑ ប្រថមតះ ប្រភុនា ប្រោក្តំ តតោៜស្មាន៑ យាវត៑ តស្យ ឝ្រោត្ឫភិះ ស្ថិរីក្ឫតំ,
4 ಸೂಚಕ ಕಾರ್ಯಗಳಿಂದಲೂ, ಅದ್ಭುತಕಾರ್ಯಗಳಿಂದಲೂ, ನಾನಾ ವಿಧವಾದ ಮಹತ್ಕಾರ್ಯಗಳಿಂದಲೂ ಮತ್ತು ತನ್ನಿಚ್ಛೆಯಂತೆ ಪವಿತ್ರಾತ್ಮವರಗಳನ್ನು ನೀಡುವುದರ ಮೂಲಕವೂ ದೇವರು ತಾನೇ ಅದನ್ನು ಸಾಕ್ಷಿಕರಿಸಿದನು.
អបរំ លក្ឞណៃរទ្ភុតកម៌្មភិ រ្វិវិធឝក្តិប្រកាឝេន និជេច្ឆាតះ បវិត្រស្យាត្មនោ វិភាគេន ច យទ៑ ឦឝ្វរេណ ប្រមាណីក្ឫតម៑ អភូត៑។
5 ನಾವು ಪ್ರಸ್ತಾಪಿಸುತ್ತಿರುವ ಭವಿಷ್ಯತ್ತಿನ ಲೋಕವನ್ನು ದೇವರು ತನ್ನ ದೇವದೂತರಿಗೆ ಅಧೀನ ಮಾಡಿಕೊಡಲಿಲ್ಲ.
វយំ តុ យស្យ ភាវិរាជ្យស្យ កថាំ កថយាមះ, តត៑ តេន៑ ទិវ្យទូតានាម៑ អធីនីក្ឫតមិតិ នហិ។
6 “ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಪಿಸಿಕೊಳ್ಳಬೇಕು? ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು?
កិន្តុ កុត្រាបិ កឝ្ចិត៑ ប្រមាណម៑ ឦទ្ឫឝំ ទត្តវាន៑, យថា, "កិំ វស្តុ មានវោ យត៑ ស និត្យំ សំស្មយ៌្យតេ ត្វយា។ កិំ វា មានវសន្តានោ យត៑ ស អាលោច្យតេ ត្វយា។
7 ನೀನು ಮನುಷ್ಯನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಉಂಟುಮಾಡಿದ್ದಿಯಲ್ಲಾ. ಮಹಿಮೆಯನ್ನೂ ಗೌರವವನ್ನೂ ಅವನಿಗೆ ಕಿರೀಟವಾಗಿ ಇಟ್ಟಿದ್ದೀ.
ទិវ្យទតគណេភ្យះ ស កិញ្ចិន៑ ន្យូនះ ក្ឫតស្ត្វយា។ តេជោគៅរវរូបេណ កិរីដេន វិភូឞិតះ។ ស្ឫឞ្ដំ យត៑ តេ ករាភ្យាំ ស តត្ប្រភុត្វេ និយោជិតះ។
8 ಎಲ್ಲವನ್ನೂ ಅವನ ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನಮಾಡಿದ್ದೀಯಲ್ಲವೇ” ಎಂದು ಪವಿತ್ರಶಾಸ್ತ್ರದಲ್ಲಿ ಒಬ್ಬನು ಒಂದೆಡೆ ಸಾಕ್ಷಿ ಹೇಳಿದನು. ಆತನು ಎಲ್ಲವನ್ನೂ ಮಾನವಕುಲಕ್ಕೆ ಅಧೀನ ಮಾಡಿದ್ದಾನೆಂಬುದರಲ್ಲಿ ಅವನಿಗೆ ಒಂದನ್ನಾದರೂ ಅಧೀನಮಾಡದೆ ಬಿಡಲಿಲ್ಲವೆಂದು ಹೇಳಿದ ಹಾಗಾಯಿತು. ಆದರೆ ಎಲ್ಲವೂ ಅವನಿಗೆ ಅಧೀನವಾಗಿರುವುದಾಗಿ ನಾವು ಇನ್ನು ಕಂಡಿಲ್ಲ.
ចរណាធឝ្ច តស្យៃវ ត្វយា សវ៌្វំ វឝីក្ឫតំ៕ " តេន សវ៌្វំ យស្យ វឝីក្ឫតំ តស្យាវឝីភូតំ កិមបិ នាវឝេឞិតំ កិន្ត្វធុនាបិ វយំ សវ៌្វាណិ តស្យ វឝីភូតានិ ន បឝ្យាមះ។
9 ಆದರೂ ದೇವದೂತರಿಗಿಂತ ಸ್ವಲ್ಪ ಕಡಿಮೆಯಾಗಿ ಮಾಡಲ್ಪಟ್ಟವನಾದ ಯೇಸು ಬಾಧೆಯನ್ನುಭವಿಸಿ ಮೃತಪಟ್ಟದ್ದರಿಂದಲೇ ಮಹಿಮೆಯನ್ನೂ ಗೌರವವನ್ನೂ ಕಿರೀಟವಾಗಿ ಹೊಂದಿರುವುದನ್ನು ನಾವು ನೋಡುತ್ತೇವೆ. ಅದಕ್ಕಾಗಿಯೇ ದೇವರ ಕೃಪೆಯಿಂದ ಯೇಸು ಎಲ್ಲರಿಗೋಸ್ಕರ ಮರಣವನ್ನು ಅನುಭವಿಸಿದ್ದಾನೆ.
តថាបិ ទិវ្យទូតគណេភ្យោ យះ កិញ្ចិន៑ ន្យូនីក្ឫតោៜភវត៑ តំ យីឝុំ ម្ឫត្យុភោគហេតោស្តេជោគៅរវរូបេណ កិរីដេន វិភូឞិតំ បឝ្យាមះ, យត ឦឝ្វរស្យានុគ្រហាត៑ ស សវ៌្វេឞាំ ក្ឫតេ ម្ឫត្យុម៑ អស្វទត។
10 ೧೦ ಸಮಸ್ತವು ಯಾವನಿಗೋಸ್ಕರವೂ ಯಾವನಿಂದಲೂ ಉಂಟಾಯಿತೋ, ಆತನು ಬಹುಮಂದಿ ಪುತ್ರರನ್ನು ಮಹಿಮೆಗೆ ಸೇರಿಸುವುದಕ್ಕಾಗಿ, ಅವರ ರಕ್ಷಣಾನಾಯಕನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವುದು ಆತನಿಗೆ ಯುಕ್ತವಾಗಿತ್ತು.
អបរញ្ច យស្មៃ យេន ច ក្ឫត្ស្នំ វស្តុ ស្ឫឞ្ដំ វិទ្យតេ ពហុសន្តានានាំ វិភវាយានយនកាលេ តេឞាំ បរិត្រាណាគ្រសរស្យ ទុះខភោគេន សិទ្ធីករណមបិ តស្យោបយុក្តម៑ អភវត៑។
11 ೧೧ ಯಾಕೆಂದರೆ ಪವಿತ್ರಗೊಳಿಸುವವನಿಗೂ ಪವಿತ್ರರಾದವರಿಗೂ ಒಬ್ಬಾತನೇ ಮೂಲ ಆತನು ದೇವರೇ. ಈ ಕಾರಣದಿಂದ ಅವರನ್ನು ಪವಿತ್ರಗೊಳಿಸುವಾತನು ಅವರನ್ನು ಸಹೋದರರೆಂದು ಕರೆಯುವುದಕ್ಕೆ ನಾಚಿಕೆಪಡಲಿಲ್ಲ.
យតះ បាវកះ បូយមានាឝ្ច សវ៌្វេ ឯកស្មាទេវោត្បន្នា ភវន្តិ, ឥតិ ហេតោះ ស តាន៑ ភ្រាត្ឫន៑ វទិតុំ ន លជ្ជតេ។
12 ೧೨ “ನಿನ್ನ ನಾಮಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು. ಸಭಾಮಧ್ಯದಲ್ಲಿ ನಿನ್ನನ್ನು ಕೊಂಡಾಡುವೆನು” ಎಂತಲೂ,
តេន ស ឧក្តវាន៑, យថា, "ទ្យោតយិឞ្យាមិ តេ នាម ភ្រាត្ឫណាំ មធ្យតោ មម។ បរន្តុ សមិតេ រ្មធ្យេ ករិឞ្យេ តេ ប្រឝំសនំ៕ "
13 ೧೩ “ನಾನು ಆತನಲ್ಲಿ ಭರವಸವಿಡುವೆನು” ಎಂತಲೂ, “ಇಗೋ ನಾನು ಮತ್ತು ದೇವರು ನನಗೆ ದಯಪಾಲಿಸಿರುವ ಮಕ್ಕಳೂ ಇದ್ದೇವೆ” ಎಂದೂ ಹೇಳುತ್ತಾನೆ.
បុនរបិ, យថា, "តស្មិន៑ វិឝ្វស្យ ស្ថាតាហំ។ " បុនរបិ, យថា, "បឝ្យាហម៑ អបត្យានិ ច ទត្តានិ មហ្យម៑ ឦឝ្វរាត៑។ "
14 ೧೪ ಇದಲ್ಲದೆ ಮಕ್ಕಳು ರಕ್ತ ಮಾಂಸಧಾರಿಗಳು ಆಗಿರುವುದರಿಂದ ಯೇಸು ಸಹ ಅವರಂತೆಯೇ ಆದನು. ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶಮಾಡುವುದಕ್ಕೂ,
តេឞាម៑ អបត្យានាំ រុធិរបលលវិឝិឞ្ដត្វាត៑ សោៜបិ តទ្វត៑ តទ្វិឝិឞ្ដោៜភូត៑ តស្យាភិប្រាយោៜយំ យត៑ ស ម្ឫត្យុពលាធិការិណំ ឝយតានំ ម្ឫត្យុនា ពលហីនំ កុយ៌្យាត្
15 ೧೫ ಮರಣ ಭಯದಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವುದಕ್ಕೂ ಅವರಂತೆ ರಕ್ತಮಾಂಸಧಾರಿಯಾದನು.
យេ ច ម្ឫត្យុភយាទ៑ យាវជ្ជីវនំ ទាសត្វស្យ និឃ្នា អាសន៑ តាន៑ ឧទ្ធារយេត៑។
16 ೧೬ ನಿಜವಾಗಿಯೂ ಆತನು ದೇವದೂತರಿಗೆ ಸಹಾಯ ಮಾಡುವುದಕ್ಕಾಗಿ ಅಲ್ಲ, ಅಬ್ರಹಾಮನ ಸಂತತಿಯವರಿಗೆ ಸಹಾಯ ಮಾಡುವುದಕ್ಕಾಗಿ ಬಂದನಷ್ಟೆ.
ស ទូតានាម៑ ឧបការី ន ភវតិ កិន្ត្វិព្រាហីមោ វំឝស្យៃវោបការី ភវតី។
17 ೧೭ ಆದುದರಿಂದ ಆತನು ಎಲ್ಲಾ ವಿಷಯಗಳಲ್ಲಿಯೂ ತನ್ನ ಸಹೋದರರಿಗೆ ಸಮಾನನಾಗುವುದು ಅತ್ಯಗತ್ಯವಾಗಿತ್ತು. ಹೀಗೆ ಆತನು ಜನರ ಪಾಪಗಳನ್ನು ನಿವಾರಣೆ ಮಾಡುವುದಕ್ಕಾಗಿ, ದೇವರ ಕಾರ್ಯಗಳಲ್ಲಿ ಕರುಣೆಯೂ, ನಂಬಿಕೆಯೂ, ಉಳ್ಳ ಮಹಾಯಾಜಕನಾದನು.
អតោ ហេតោះ ស យថា ក្ឫបាវាន៑ ប្រជានាំ បាបឝោធនាត៌្ហម៑ ឦឝ្វរោទ្ទេឝ្យវិឞយេ វិឝ្វាស្យោ មហាយាជកោ ភវេត៑ តទត៌្ហំ សវ៌្វវិឞយេ ស្វភ្រាត្ឫណាំ សទ្ឫឝីភវនំ តស្យោចិតម៑ អាសីត៑។
18 ೧೮ ತಾನೇ ಶೋಧಿಸಲ್ಪಟ್ಟು ಬಾಧೆಯನ್ನು ಅನುಭವಿಸಿರುವುದರಿಂದ ಶೋಧಿಸಲ್ಪಡುವವರಿಗೆ ಸಹಾಯಮಾಡಲು ಶಕ್ತನಾಗಿದ್ದಾನೆ.
យតះ ស ស្វយំ បរីក្ឞាំ គត្វា យំ ទុះខភោគម៑ អវគតស្តេន បរីក្ឞាក្រាន្តាន៑ ឧបកត៌្តុំ ឝក្នោតិ។

< ಇಬ್ರಿಯರಿಗೆ ಬರೆದ ಪತ್ರಿಕೆ 2 >